samPaDa www. VisionUVCE.in sam am amPaDa Your Window to UVCE Volume: 4 ISSUE NO: 1 January / 2013 THIS MONTH ISSUE p.2 Editorial p.3 Humour @ UVCE p.3 Finance Details of VU Trust for 2012-13 p.6 Short Bio of Prof Roddam Narasimha p.7 E-Cell UVCE FB Page p.8 Nukkad Tech-School Class-2 SpecialREPORT Editorial Fresh air gushing through the vast lecture complex with campus juniors encircling us, helping us out to have the below content ready for this edition's Sampada. As the jun- iors speak about their adventures in their practical labs…. ಅವ-ಮಿನಿ-ಅರದ-ನರ ಬಗಳೂನ ಬಸವನಗು ಬಡಾವಣಯಿ ಏಳು ದಶಕಗಳ ಹದ ಮನಗಗತ ಮರಗಳೇ ಹಾಾಗದದವು. ಅಿಯ ಮರಗಳ ಳಯಿ ಆ ಹುಡುಗಗ ಮಿನಾಟ ಆಡುವುದದರ ಬಲು ರೇಯ ಕಾಯಕವಾಗತುು. ಆದರ, ಆತನ ಅತಃಚು ಮಾತರ ಪೃಯದ ಸೇಮೇಲಿಘನ ಮಾ ಬಾಹಾಾಕಾಶದತು ನತುು.ಭಾರೇಯ ಾನ ಸೆ (ಐಐಎಸಸ) ಯಿ Reminiscence of My Won- der Days I was gallivanting about, near K R Circle, a few days ago. My eyes refused to obey my instructions to look elsewhere and remained Are you interested in doing things Out Of the Box ?? Learn new technical stuff and work on projects you are interested?? VisionUVCE Team provides you a platform—”PROJECT VISHISHT” .. For details, check the website link
This document is posted to help you gain knowledge. Please leave a comment to let me know what you think about it! Share it to your friends and learn new things together.
Transcript
samPaDa
www.VisionUVCE.in
sssamamamPPPaaaDDDaaa Your Window to UVCE
Volume: 4 ISSUE NO: 1
January / 2013
THIS MONTH ISSUE
p.2 Editorial p.3 Humour @ UVCE
p.3 Finance Details of VU Trust for 2012-13 p.6 Short Bio of Prof Roddam Narasimha
Editorial Fresh air gushing through the vast lecture complex with campus juniors encircling us, helping us out to have the below content ready for this edition's Sampada. As the jun-iors speak about their adventures in their practical labs….
ಅವೆ-ಮಣ್ಣಿನಲ್ಲ-ಿಅರಳಿದ-ನಕ್ಷತ್ರ
ಬ ೆಂಗಳೂರಿನ ಬಸವನಗುಡಿ ಬಡಾವಣ ಯಲಿ್ಲ ಏಳು ದಶಕಗಳ ಹೆಂದ ಮನ ಗಳಿಗೆಂತ ಮರಗಳ ೇ ಹ ಚ್ಾಾಗದದವು. ಅಲಿ್ಲಯ ಮರಗಳ ಮೆಳ ಯಲಿ್ಲ ಆ ಹುಡುಗನಿಗ ಮಣಿ್ಣನಾಟ ಆಡುವುದ ೆಂದರ ಬಲು ಪ್ರೇತಿಯ ಕಾಯಕವಾಗತುು. ಆದರ , ಆತನ ಅೆಂತಃಚಕ್ಷು ಮಾತರ ಪೃಥ್ವಿಯೆಂದ ಸೇಮೇಲಿೆಂಘನ ಮಾಡಿ ಬಾಹಾಾಕಾಶದತು ನ ಟ್ಟಿತುು.ಭಾರತಿೇಯ ವಿಜ್ಞಾನ ಸೆಂಸ್ ೆ (ಐಐಎಸ ಸ)
ಯಲಿ್ಲ
Reminiscence of My Won-der Days
I was gallivanting about, near K R Circle, a few days ago. My eyes refused to obey my instructions to look elsewhere and remained
Are you interested in doing things Out Of the Box ??
Learn new technical stuff and work on projects you
4 BULSH Magazine subscription (8 for one year) Rs. 5000.00
5 Account Maintenance Charges Rs. 450.00
Balance Rs. 31,050.00
FINANCE DETAILS OF VU TRUST FOR 2012-13
4
ಅವೆ-ಮಣಿ್ಣನಲಿ್ಲ-ಅರಳಿದ-ನಕ್ಷತ್ರ ಬ ೆಂಗಳೂರಿನ ಬಸವನಗುಡಿ ಬಡಾವಣ ಯಲ್ಲಿ ಏಳು ದಶಕಗಳ ಹೆಂದ ಮನ ಗಳಿಗೆಂತ ಮರಗಳ ೇ ಹ ಚ್ಾಾಗದದವು. ಅಲ್ಲಿಯ ಮರಗಳ ಮೆಳ ಯಲ್ಲಿ ಆ ಹುಡುಗನಿಗ ಮಣ್ಣಿನಾಟ ಆಡುವುದ ೆಂದರ ಬಲು ಪ್ರೇತಿಯ ಕಾಯಕವಾಗತುು. ಆದರ , ಆತನ ಅೆಂತಃಚಕ್ಷು ಮಾತರ ಪೃಥ್ವಿಯೆಂದ ಸೇಮೇಲಿೆಂಘನ ಮಾಡಿ ಬಾಹಾಾಕಾಶದತು ನ ಟ್ಟಿತುು.ಭಾರತಿೇಯ ವಿಜ್ಞಾನ ಸೆಂಸ್ ೆ (ಐಐಎಸ ಸ)ಯಲ್ಲಿ ಅಧ್ಾಯನ ನಡ ಸುವಾಗ ನಿತಾ ಸ್ ೈಕಲ್ ತುಳಿಯುತಿುದದ ಆ ಹುಡುಗ, ಕೆಂಡು ಹಡಿದಿದುದ ಮಾತರ ವಿಮಾನದ ವ ೇಗದಲ್ಲ ಿವಾತ್ಾಾಸ ತರಬಲಿ ತೆಂತರಜ್ಞಾನವನುು. ಆದದರಿೆಂದಲ ೇ ಆತನಿಗ ವಿಜ್ಞಾನ ಜಗತುು `ದರವಚಲನ ಶಾಸರಜ್ಞ' (ಫ್ಲ್ಿೂಡ್ ಡ ೈನಮಿಕ್ ಸ್ ೈೆಂಟ್ಟಸಿ) ಎನುುವ ಪಟಿ ಕಟ್ಟಿದ .ಅವ ಮಣ್ಣಿನ ಗ ೂೆಂಬ ಗಳ ಮೆೇಲ ಈಗಲೂ ಅದ ೇ ಪ್ರೇತಿ ಇಟುಿಕ ೂೆಂಡು ಅೆಂತರಿಕ್ಷ ಆಟ್ಟಕ ಗಳ ಸಹವಾಸ ಮಾಡಿರುವ ಆ ವಿಜ್ಞಾನಿ ಪ್ರರ. ರ ೂದದೆಂ ನರಸೆಂಹ.
ಐಐಎಸ ಸ ಪ್ಾರಧ್ಾಾಪಕರಾಗ, ವ ೈಮಾೆಂತರಿಕ್ಷ ಪರಯೇಗ ಶಾಲ ಗಳ ನಿದ ೇೇಶಕರಾಗ, ರಾಷ್ಟ್ರೇಯ ಉನುತ ಅಧ್ಾಯನ ಸೆಂಸ್ ೆ ಮುಖ್ಾಸೆರಾಗ ದ ೇಶದ ವಿಜ್ಞಾನ ರೆಂಗಕ ೆ ಅವರು ನಿೇಡಿದ ಕ ೂಡುಗ ದ ೂಡಡದು. 80ರ ಈ ಇಳಿ ವಯಸಿನಲೂ ಿಪ್ರರ. ನರಸೆಂಹ ನಡ ಸರುವ ಶ ೇಧ್ಗಳು ಮಧ್ಾಾಹುದ ಸೂಯೇನ ಕಿರಣಗಳೆಂತ್ ವ ೈಚ್ಾರಿಕ ಪರಖ್ರತ್ ಯನುು ಹ ೂರಸೂಸುತಿುವ . ಬ ೆಂಗಳೂರಿನ ಹ ಮೆೆಯ ವಿದಾಾಸೆಂಸ್ ೆಗಳಾದ ಆಚ್ಾಯೇ ಪ್ಾಠಶಾಲ , ವಿಜಯ ಕಾಲ ೇಜು ಮತುು ಸಕಾೇರಿ ಎೆಂಜಿನಿಯರಿೆಂಗ್ ಕಾಲ ೇಜಿನ ವಿಧ್ ೇಯ ವಿದಾಾಥ್ವೇಯಾಗ, ವಿಜ್ಞಾನದತು ಒಲವು ಮೂಡಿಸಕ ೂೆಂಡವರು ಅವರು. ಸ್ ೆಂಟರಲ್ ಕಾಲ ೇಜಿನಲ್ಲಿ ವಿಜ್ಞಾನ ಪ್ಾರಧ್ಾಾಪಕರಾಗದದ ತೆಂದ ಪ್ರರ. ಆರ್.ಎಲ್. ನರಸೆಂಹಯಾ, ಆಗಾಗ ರಾತಿರ ಹ ೂತುು ಛಾವಣ್ಣಗ ಕರ ದುಕ ೂೆಂಡು ಹ ೂೇಗ ಆಕಾಶ ಕಾಯಗಳ ಪರಿಚಯ ಮಾಡುತಿುದದರೆಂತ್ . ಹೇಗಾಗ ಸಪುಷ್ಟ್ೇ ಮೆಂಡಲವನುು ಸಣಿವನಿದಾದಗಲ ೇ ಕರಾರುವಕಾೆಗ ಗುತಿೇಸುತಿುದದರು. ಆಗ ತಲ ಮೆೇಲ ಛತಿರ ಹಡಿದೆಂತ್ ಆಕಾಶ ಎಷ ೂಿೆಂದು ಅಪ್ಾಾಯಮಾನವಾಗ ಇರುತಿುತುು ಎನುುತ್ಾುರ .
ಮರಗಳ ಮೆಳ ಯಲ್ಲಿ ಆಡಲು ಹ ೂೇದಾಗ ಡಿ.ವಿ. ಗುೆಂಡಪಪ ತಮೆ ಗ ಳ ಯರ ಗುೆಂಪ್ನ ೂೆಂದಿಗ ಅಲ್ಲಿಯೇ ಹರಟ ಹ ೂಡ ಯಲು ಬರುತಿುದದರು. ಪರಪೆಂಚದ ರ ೂೇಚಕ ವಿದಾಮಾನಗಳ ಮೆರವಣ್ಣಗ ಯೇ ನಮೆ ಮುೆಂದ ನಡ ಯುತಿುತುು. ಹುಡುಗರಾಗದದ ನಾವು ಆಟದತುಲ ೇ ಗಮನ ಇಟ್ಟಿರುತಿುದ ದವು ಎೆಂದು ಮೆಲುಕು ಹಾಕುತ್ಾುರ . ವಿಜ್ಞಾನ ಪ್ಾರಧ್ಾಾಪಕರ ಈ ಪ್ರೇತಿಯ ಪುತರ
ವ ೈಮಾನಿಕ ಕ್ ೇತರದ ವಿದಾಾಥ್ವೇಯಾಗದುದ ಅತಾೆಂತ ಆಸಕಿುದಾಯಕ ಕಥನ. ಅದು 1940ರ ದಶಕ. ಐಐಎಸ ಸಯಲ್ಲಿ ವ ೈಮಾೆಂತರಿಕ್ಷ ವಿಭಾಗ ಪರಿಚಯಸಲಾಯತು. ಆಗಷ ಿೇ ಯೂರ ೂೇಪ್ನ ಕ ೂಲ್ಲಿಯಲ್ಲ ಿ ನಡ ದ `ಬಾಾಟಲ್ ಆಫ್ ಬ ೇ' ಎೆಂದ ೇ ಖ್ಾಾತವಾಗದದ ಯುದಧದಲ್ಲಿ ಜಮೇನಿ ನಾಜಿಗಳ ವಿರುದಧ ಬ್ರರಟ್ಟಷರಿಗ ಜಯ ಪ್ಾರಪ್ುಯಾಗತುು. `ಸಪಟ ಫ ೈಸ ೇ' ಎೆಂಬ ಪುಟಾಣ್ಣ ಯುದಧ ವಿಮಾನಗಳು ಬ್ರರಟನಿುನ ಗ ಲುವಿನಲ್ಲಿ ಮಹತವದ ಪ್ಾತರ ವಹಸದದವು. ಅೆಂತಹ ಒೆಂದು ವಿಮಾನವನುು ಐಐಎಸ ಸ ಕಾಾೆಂಪಸಿಗ ತರಲಾಗತುು. ಐಐಎಸ ಸ ಪರತಿವಷೇ `ಓಪನ್ ಡ ೇ' ಮೆೇಳ ಏಪೇಡಿಸುತಿುತುು. ಅವತುು ಸ್ಾವೇಜನಿಕರಿಗ ಈ ಪರತಿಷ್ಟ್ಿತ ಸೆಂಸ್ ೆಯ
ಬಾಗಲು ತ್ ರ ದುಕ ೂಳುುತಿುತುು. ಮೆೇಳಕ ೆ ಬರುವ ಜನ ನ ೂೇಡಲು `ಸಪಟ ಫ ೈಸ ೇ' ವಿಮಾನವನುು ಕಾಾೆಂಪಸಿನ ಹ ೂೆಂಗ ಮರದ ಕ ಳಗ ನಿಲ್ಲಿಸಲಾಗತುು. ನನು ಜಿೇವನದಲ್ಲ ಿ ನಾನು ನ ೂೇಡಿದ ಮದಲ ವಿಮಾನ ಅದು. ಆ ಕ್ಷಣದಲ ಿೇ ವ ೈಮಾನಿಕ ಕ ೂೇಸೇ ಸ್ ೇರಲು ನಿಧ್ೇರಿಸದ ಎೆಂದು ನ ನ ಯುತ್ಾುರ ಪ್ರರ. ನರಸೆಂಹ. ದಿವತಿೇಯ ಮಹಾಯುದಧದಲ್ಲ ಿ ಜಮೇನಿ ಸ್ ೂೇತುಹ ೂೇಗತುು. ಆ ದ ೇಶಕ ೆ ವಿಧಿಸಲಾದ ಇತರ ನಿಯಮಗಳಲ್ಲಿ ಇನುುಮುೆಂದ ವಿಮಾನ ತಯಾರಿಸಕೂಡದು ಎೆಂಬುದೂ ಒೆಂದಾಗತುು. ಕ ಲಸವಿಲಿದ ಹ ೂರಬ್ರದದ ತೆಂತರಜ್ಞರು ಹ ೂಟ ಿಪ್ಾಡಿಗಾಗ ಜಗತಿುನ ವಿವಿಧ್ ಭಾಗಗಳಿಗ ಹ ೂರಟರು. ಅಧ್ೇ ಡಜನ್ ನಷುಿ ಜನ ಭಾರತಕೂೆ ಬೆಂದರು. ಅದರಲ್ಲ ಿ ಒಬಬರು ಟ ೇಟ ಜ ನ್ಿ. ಜಗತಿುನ ಸವೇಕಾಲ್ಲಕ ಶ ರೇಷ ಿ ವ ೈಮಾನಿಕ ವಿಜ್ಞಾನಿ ಪ್ಾರೆಂಡ್ ಟ ನ್ ಅವರ ಶಿಷಾರಾಗದದರು ಟ ೇಟ. ಅೆಂಥವರು ನನಗ ಗುರುವಾಗ ಸಕಿೆದುದ ನನು ಭಾಗಾ ಎೆಂದು ಹ ೇಳುವಾಗ ಚಸ್ಾೆ ಹೆಂದಿನ ಅವರ ಕಣುಿಗಳಲ್ಲಿ ಹ ೂಳಪು ಎದುದ ಕಾಣುತಿುತುು.
5
ಸತಿೇಶ್ ಧ್ವನ್ ಅವರ ಮದಲ ಶಿಷಾರಾಗುವ ಅವಕಾಶವನೂು ಗಟ್ಟಿಸದ ಪ್ರರ. ನರಸೆಂಹ, ವ ೈಮಾನಿಕ ಕ್ ೇತರದಲ್ಲ ಿಹ ಚ್ಚಾನ ಸೆಂಶ ೇಧ್ನ ನಡ ಸಲು ಅಮೆರಿಕದ ಕಾಾಲ್ ಟ ಕ್ ಗ ತ್ ರಳಿದರು. ರಾತಿರ ಹ ೂತಿುನಲ್ಲ ಿವಿಮಾನಗಳು ಪರಯಾಣ ಮಾಡದ ಕಾರಣ ಮೂನಾೇಲುೆ ಕಡ ತೆಂಗಬ ೇಕಿತುು. ಅಮೆರಿಕ ತಲುಪಲು ಐದು ದಿನ ಕಾಲಾವಕಾಶ ಬ ೇಕಾಯತು ಎೆಂದು ಹ ೇಳುತ್ಾು ಒೆಂದು ಮೆಂದಹಾಸ ಬ್ರೇರುತ್ಾುರ .ಭಾರತದ ಈ ಯುವ ವಿಜ್ಞಾನಿ ಅಮೆರಿಕಕ ೆ ಹ ೂೇದ ಹ ೂಸತರಲ ಿೇ ರಷಾಾ, ಜಗತಿುಗ ೂೆಂದು ಕಾರೆಂತಿಕಾರಕ ಸುದಿದ ಕ ೂಟ್ಟಿತು. ಉಪಗರಹ ಉಡಾವಣ ಮಾಡಿ ಅಮೆರಿಕದ ವಿಜ್ಞಾನ ಕ್ ೇತರಕ ೆ ದ ೂಡಡ ಕಿಚುಾ ಹಚ್ಚಾತು. `ನಮೆ ಗುರುಗಳಾದ ಲ್ಲೇಪ್ ಮನ್ ಸ್ ೇರಿದೆಂತ್ ಕಾಾಲ್ ಟ ಕ್ ಕ ೇೆಂದರದ ಎಲಿ ಸೆಂಶ ೇಧ್ಕರು ಸೂಯಾೇಸುದ ಸಮಯದಲ್ಲಿ ಟ ರ ೇಸ ಮೆೇಲ ನ ರ ದಿದದರು. ಸೆಂಜ 6.43ರ ಸಮಯ. ಕತುಲು ಆವರಿಸುತಿುತುು. ಆ ಸಮಯದಲ ಿೇ ದಿಗೆಂತದಲ್ಲ ಿ ಉಪಗರಹ ಗ ೂೇಚರಿಸತು. ಅಮೆರಿಕದ ವಿಜ್ಞಾನಿಗಳ ಲಿ ದಿಗಾ್ರೆಂತರಾದರು. `ಏನು ಮಾಡುವಿರ ೂೇ ಗ ೂತಿುಲಿ, ಆದಷುಿ ಬ ೇಗ ನಿೇವೂ ಅೆಂತಹ ಸ್ಾಧ್ನ ಮಾಡಬ ೇಕು' ಎನುುವ ಫಮಾೇನು ಹ ೂರಡಿಸದ ಅಲ್ಲಯಿ ಸಕಾೇರ, ವಿಮಾನಕ ೆ ಹರಿಸುತಿುದದ ದುಡಡನುು ಉಪಗರಹದ ಕಡ ಗ ತಿರುಗಸತು.ಅದರ ಲಾಭ ಸೆಂಶ ೇಧ್ನಾ ವಿದಾಾಥ್ವೇಯಾಗದದ ನನಗೂ ತಟ್ಟಿತು. ಬಾಹಾಾಕಾಶದ ಹ ೂಸ ಪರಿಧಿಯೆಂದನುು ತಲ ಯಲ್ಲಿ ತುೆಂಬ್ರಕ ೂೆಂಡು ಭಾರತಕ ೆ ವಾಪಸು ಬೆಂದ ' ಎೆಂದು ಅವರು ಹ ೇಳುವಾಗ, ಆಗನ ವಿಜ್ಞಾನ ಚರಿತ್ ರಯೇ ಕಣುೆೆಂದ ಹಾದು ಹ ೂೇದೆಂತ್ ಭಾಸವಾಯತು. ಭಾರತಕ ೆ ವಾಪಸು ಬರುವಷಿರಲ್ಲಿ ಗುರು ಧ್ವನ್ ಐಐಎಸ ಸ ನಿದ ೇೇಶಕರ ಹುದ ದಗ ಬಡಿು ಹ ೂೆಂದಿದದರು. ಅಲ್ಲಿಯ ಪ್ಾರಧ್ಾಾಪಕನ ಹುದ ದಗ ಸ್ ೇರಿದ ಪ್ರರ. ನರಸೆಂಹ, ಗುರುವಿಗ ಸಹ ೂೇದ ೂಾೇಗಯಾದರು. ಈ ಜ ೂೇಡಿ ಬಾಹಾಾಕಾಶಕ ೆ ಸೆಂಬೆಂಧಿಸದೆಂತ್ ಹಲವು ಸೆಂಶ ೇಧ್ನ ನಡ ಸತು. ದರವಚಲನ ಸದಾಧೆಂತಕ ೆ ಪಶಿಾಮ ದ ೇಶದ ವಿಜ್ಞಾನಿಗಳಿೆಂದ ಸಹಮತ ವಾಕುವಾಯತು.
`ಭಾರತದಲ್ಲಿ ವಿಜ್ಞಾನದ ಪರಗತಿ ಅಷ ೂಿೆಂದು ಉನುತ ಸೆತಿಯನುು ತಲುಪ್ಲಿ' ಎನುುವುದು ಪ್ರರ. ನರಸೆಂಹ ಅವರ ಖ್ ೇದದ ಮಾತು. `ಸಕಾೆಪಟ ಿ ಪರತಿಭ ಇದದರೂ ನಮೆ ಆಡಳಿತ ವಾವಸ್ ೆಯಲ್ಲಿ ಮಾತಿಗೂ ಕೃತಿಗೂ ಅಪ್ಾರ ಅೆಂತರ. ಆದದರಿೆಂದಲ ೇ ವಿಜ್ಞಾನ ಕ್ ೇತರ ಕುೆಂಟುತ್ಾು ಸ್ಾಗದ . ಅದ ೇ ಚ್ಚೇನಾ, ದಕ್ಷಿಣ ಕ ೂರಿಯಾ ಮತುು ಜಪ್ಾನ್ ದ ೇಶಗಳು ಓಡುತಿುವ . ಸಪಧ್ ೇಯಲ್ಲಿ ಅವರನುು ಮುಟುಿವುದು ಸದಾದ ಸನಿುವ ೇಶದಲ್ಲ ಿ ಕಷಿ' ಎೆಂದು ನಿಟುಿಸರು ಬ್ರಡುತ್ಾುರ .`ಪರಜಾಪರಭುತವದಲ್ಲಿ ಸ್ಾಧ್ನ ಕಷಿ ಎನುುವ ಮಾತು ಕ ೇಳಿ ಬರುತುದ . ಆದರ , ದಕ್ಷಿಣ ಕ ೂರಿಯಾದಲೂ ಿಪರಜಾಪರಭುತವವ ೇ ಇದ ಯಲಿ ಎನುುವ ಪರಶ ು ನನುನುು ಕಾಡುತಿುದ ' ಎೆಂದು ಹ ೇಳುತ್ಾುರ . ವಿಜ್ಞಾನವು ಮಾನವನ ಬುದಿಧಜಿೇವನದ ಅೆಂಗವಾಗ ಸ್ಾವಿರಾರು ವಷೇಗಳಿೆಂದ ಬ ಳ ದುಬೆಂದಿದ . ಆದರ ,
ವಸ್ಾಹತ್ ೂೇತುರ ವಿಜ್ಞಾನ ಪರವಾಹಕ ೆ ಯೂರ ೂೇಪ್ ಮೂಲವಾಗದ . ಭಾರತ ಮತುು ಚ್ಚೇನಾ ಜಗತಿುನಲ ಿೇ ಅತಾೆಂತ ಪುರಾತನ ನಾಗರಿಕತ್ ಹ ೂೆಂದಿದ ದ ೇಶಗಳು. ಈ ಎರಡೂ ರಾಷರಗಳು ಹೆಂದಿನ ಹದಿನಾಲುೆ ಶತಮಾನಗಳ ಕಾಲ ಯೂರ ೂೇಪ್ಗೆಂತ ಬಹಳ ಮುೆಂದಿದದರೂ ಆಧ್ುನಿಕ ಸವರೂಪದ ವಿಜ್ಞಾನ ಯಾಕ ಬ ಳ ಯಲ್ಲಲ ಿಎನುುವ ಪರಶ ು ನನುನುು ಕಾಡುತಿುದ . ಮೂಲದಲ್ಲ ಿಜ ೂೇಸ್ ಫ್ ನಿೇಡ್ ಹಾಾಮ್ ಎತಿುದ ಪರಶ ು ಇದು ಎೆಂದು ಚ್ಚೆಂತನ ಗ ಹ ೂಸ ದಿಸ್ ತ್ ೂೇರುತ್ಾುರ .`ಪ್ಾರಯಶಃ ಭಾರತದ ಗಣ್ಣತ ಮತುು ಚ್ಚೇನಾದ ತೆಂತರಜ್ಞಾನ ಪಶಿಾಮದ ಕಡ ಹರಿದು ಸೆಂಗಮವಾಗದುದ ಯೂರ ೂೇಪ್ ನಲ್ಲ ಿಅೆಂತ ಕಾಣುತುದ . ಸರ್ ಐಸ್ಾಕ್ ನೂಾಟನ್ ಅವರ ಚಲನ ನಿಯಮಗಳು ಐರ ೂೇಪಾ ವಿಜ್ಞಾನ ಕ್ ೇತರದ ಗತಿಯನ ುೇ ಬದಲಾಯಸಬ್ರಟಿವು. ಇನುಷುಿ, ಮತುಷುಿ ಕಾರೆಂತಿಯ ದಾಹ ಅಲ್ಲಿ ಕಾಳಿಿಚ್ಚಾನೆಂತ್ ಹರಡಿತು' ಎೆಂದು ಆಧ್ುನಿಕ ವಿಜ್ಞಾನದ ಹುಟ್ಟಿನ ಮೆೇಲ ಬ ಳಕು ಚ್ ಲುಿತ್ಾುರ . `ಯೂರ ೂೇಪ್ನ ಮೆಂದಿ ಪೂವೇದ ಕಡ ಗ ಹ ೂರಟು ಬೆಂದಾಗ ಚ್ಚೇನಾ ದ ೂರ ಗಳು ಹತಿುರಕೂೆ ಬ್ರಟುಿಕ ೂಳುಲ್ಲಲಿ. ದ ಹಲ್ಲ ಸುಲಾುನ್ ಔರೆಂಗಜ ೇಬ್ ಯಾವುದ ೂೇ ಸಣ ಿ ದಿವೇಪದಿೆಂದ ಆಟ್ಟಕ ಮಾರಲು ಬೆಂದ ವಾಾಪ್ಾರಿಗಳು ಎನುುವ ಅಸಡ ಡ ತ್ ೂೇರಿದ.
Roddam Narasimha (left), M.G.K. Menon,
C.N.R. Rao and K. Kasturirangan, at a pro-
gramme organized to mark the 90th birth anni-
versary of Satish Dhawan in Bangalore
6
ಐರ ೂೇಪಾರ ನ ೈಜ ಬುದಿಧಮತ್ ುಯನುು ಗುತಿೇಸದ ಮದಲ ದ ೂರ ಎೆಂದರ ಅದು ಟ್ಟಪುಪ ಸುಲಾುನ್. ತೆಂತರಜ್ಞಾನದ ಮೆೇಲ ವಿಪರಿೇತ ವಾಾಮೇಹ ಬ ಳ ಸಕ ೂೆಂಡಿದದ ಈ ದ ೂರ , ರಾಕ ಟ ನಿಮಾೇಣಕೂೆ ಕ ೈಹಾಕಿದ. ಅಷಿರಲ್ಲಿ ನೂರಾರು ಮೆೈಲು ಮುೆಂದಿದದ ಯೂರ ೂೇಪ್ಯನುರ ವ ೈಜ್ಞಾನಿಕ ಪರಗತಿಗ ಇದು ಸರಿಸ್ಾಟ್ಟ ಆಗಲ್ಲಲಿ' ಎನುುತ್ಾು ಇತಿಹಾಸ ಹಾಗೂ ವಿಜ್ಞಾನದ ಪುಟಗಳನುು ಜ ೂತ್ ಯಾಗ ತ್ ರ ದಿಡುತ್ಾುರ . ಜಗತಿುನ ಎಲ ಿ ದ ೇಶಗಳಲ್ಲಿ ಕಾಣುವ ಆಕಾಶಕಾಯ ಒೆಂದ ೇ. ಮೂಲ ತತವಗಳಲೂಿ ಬದಲಾವಣ ಇಲಿ. ಹೇಗದೂದ ಪರತಿಯೆಂದು ದ ೇಶ ವಿಭಿನುವಾದ ಖ್ಗ ೂೇಳಶಾಸರ ಹ ೂೆಂದಿದುದ ಏಕ ಎನುುವ ಪರಶ ು ಕಾಡಿದುದೆಂಟು. ಅಲ್ಲಿಯ ಸೆಂಸೃತಿ, ನಾಗರಿಕತ್ , ಆಡಳಿತ ಇದಕ ೆ ಕಾರಣ ಎೆಂದ ನಿಸುತುದ ಎೆಂಬುದು ಪ್ರರ. ನರಸೆಂಹ ಅವರ ಅಭಿಪ್ಾರಯ.`ವಿಜ್ಞಾನದಿೆಂದ ವಿನಾಶವೂ ಸೆಂಭವಿಸುತಿುದ ಯಲಿವ ' ಎನುುವ ನ ೇರ ಪರಶ ುಗ , ಬೌದಧ ಭಿಕುೆವೊಬಬರ ಕತ್ ಯೆಂದರ ಮೂಲಕ ಪರ ೂೇಕ್ಷ ಉತುರ ನಿೇಡುತ್ಾುರ ಅವರು. `ಅನುಯಾಯ ಒಬಬ ಬೆಂದು ಸವಗೇದ ಬಾಗಲ್ಲನ ಕಿೇಲ್ಲಕ ೈ ಬ ೇಕ ೆಂದು ಆ ಗುರುವನುು ಕ ೇಳುತ್ಾುನ . ಬೆಂಗಾರದ ಕಿೇಲ್ಲಕ ೈ ತ್ ಗ ದುಕ ೂಡುತ್ಾು, ನರಕದ ಬಾಗಲು ತ್ ರ ಯಲೂ ಇದ ೇ ಕಿೇಲ್ಲಕ ೈ ಬಳಕ ಯಾಗುತುದ . ಬಾಗಲನುು ಹುಷಾರಾಗ ಆಯುದಕ ೂ ಎೆಂದು ಗುರು ಹ ೇಳುತ್ಾುನೆಂತ್ . ವಿಜ್ಞಾನ ಬಳಕ ಪರಶ ು ಬೆಂದರ ನನು ಉತುರವೂ ಇದ ೇ ಎನುುತ್ಾುರ . `ಜ್ಞಾನ ಮತುು ಕಿರಯಯೇ ಎಲದಿಕೂೆ ಮೂಲ. ವಿಶವದ ನಡುವ ಸೆಂಬೆಂಧ್ ಕಲ್ಲಪಸುವ ಕ ೂೆಂಡಿಗಳ ೇ ಇವು' ಎೆಂದ ನುುವ ಪ್ರರ. ನರಸೆಂಹ, `ವಿಜ್ಞಾನವ ೇನೂ ಪರಿಪೂಣೇ ಅಲಿ, ಹಲವು ಪರಶ ುಗಳಿಗ ಇಲ್ಲಿಯೂ ಉತುರ ಇಲ'ಿ ಎನುುತ್ಾುರ . ವಿಜ್ಞಾನ ಮತುು ಅಧ್ಾಾತೆವನುು ಮುಖ್ಾಮುಖಿ ತೆಂದು ನಿಲ್ಲಿಸುವ ಅವರು, `ವಿಜ್ಞಾನದ ಆಚ್ ಗ ಏನ ೂೇ ಇದ ' ಎೆಂದು ಹ ೇಳುತ್ಾುರ . ಆ `ಏನ ೂೇ' ಏನು ಎೆಂದರ ನನಗೂ ಅದರ ದಶೇನವಾಗಲಿ ಎನುುತ್ಾುರ . ಕನುಡದಲೂಿ ವಿಜ್ಞಾನ ಬ ಳ ಯಬ ೇಕು ಅೆಂದಾಗ ಮಾತರ ಸಮುದಾಯವನುು ಇಡಿಯಾಗ ತಲುಪಲು ಸ್ಾಧ್ಾ ಎೆಂದ ನುುವ ಅವರು, ನನು ತೆಂದ ಯವರು `ಶಬದ ಪರಪೆಂಚ', `ಜಗತಿುನ ಹುಟುಿ-ಸ್ಾವು', `ನಕ್ಷತರ ದಶೇನ' ಮದಲಾದ ಕೃತಿಗಳನುು ಕನುಡದಲ ಿೇ ರಚ್ಚಸದರು. ಜಿ.ಟ್ಟ. ನಾರಾಯಣರಾಯರು ಕನುಡ ವಿಜ್ಞಾನ ಕ್ ೇತರಕ ೆ ನಿೇಡಿದ ಕ ೂಡುಗ ಸದಾ ಸೆರಣ್ಣೇಯ. ವಿಜ್ಞಾನ ಸ್ಾಹತಾ ಇನೂು ಹ ಚಾಬ ೇಕು. ಆಯಾ ಕ್ಷಣದ ಆಗು-ಹ ೂೇಗುಗಳು ಕನುಡದಲೂ ಿಸಗಬ ೇಕು ಎೆಂಬ ಅಪ್ ೇಕ್ ವಾಕುಪಡಿಸುತ್ಾುರ . ಪತಿು ನಿೇಲ್ಲಮಾ ಅವರ ೂೆಂದಿಗ ಸೆಂತೃಪು ಜಿೇವನ ನಡ ಸರುವ ಪ್ರರ. ನರಸೆಂಹ, ತಮೆ ಇಬಬರು ಪುತಿರಯರಾದ ಮೆೈತ್ ರೇಯ ಮತುು ಆದಿತಿ ಅವರಿಗೂ ವಿಜ್ಞಾನ ದಿೇಕ್ ಯನ ುೇ ನಿೇಡಿದಾದರ . ಅೆಂದಹಾಗ , ಈ ದರವಚಲನ ಶಾಸರಜ್ಞ ಈಗ ೇನು ಮಾಡುತಿುದಾದರ ? ಜವಾಹರಲಾಲ್ ನ ಹರೂ ವ ೈಜ್ಞಾನಿಕ ಸೆಂಶ ೇಧ್ನಾ ಸೆಂಸ್ ೆಯ ಪರಯೇಗಾಲಯದಲ್ಲ ಿಮೇಡಗಳನುು ಸೃಜಿಸ, ಅವುಗಳ ಹುಟುಿ, ಗತಿಶಿೇಲತ್ , ತ್ ೇವಾೆಂಶದ ಪರಮಾಣ, ಮಳ ಸುರಿಸುವ ವಿಧ್ಾನವನುು ಸೆಂಶ ೇಧಿಸುತಿುದಾದರ !
ಪ್ರಜಾವಾಣ್ಣ ಲೆೇಖನ
Prof Roddam Narasimha took his BE degree in Mechanical Engineering from University Visves-
varaya College of Engineering. As a faculty member of IISc, of which he was recently elected an Honor-
ary Fellow, of the Centre for Atmospheric Sciences, Prof Roddam Narasimha has made pioneering stud-
ies on fundamental physics, from aerospace technology to clouds.
He led a composite team of scientists from NAL,HAL,IISc and the Gass turbine Research Estab-
lishment on the first design and concept studies of the light Combat Aircraft, now being manufactured at
HAL. Later, under his leadership as Director, NAL designed, fabricated and operated the country’s first
parallel computer (Flosolver). As the Scientific Advisory Council to Late Prime Minister Rajiv Gandhi,
he was instrumental in establishment of major new national initiative in parallel computing technology.
He was a member of the Scientific Advisory Council to PM Manmohan Singh, and helped in establishing
Ministry of earth Sciences and an Earth Commission.
He was won the Bhatnagar Prize, has been elected as a Fellow of Royal Society London,, Honor-
ary member of American Academy of Arts and Sciences and mostly recently handed over the Trieste Sci-
ence Prize. He has been decorated by the President of India by the award of Padma Bhushan. He has been
awarded PadmaVibhushana for the Science and Engineering Field as announced on January 25,2013